02.11.2022 ಬುಧವಾರ
6.10 ಚಿಂತನ 0
2.11.2022 6.10 ಗೀತಾರಾಧನ
10.00 ನರಸಿಂಹಲು ವಾಡವಟ್ಟಿ – ಕ್ಲಾರಿಯೋನೆಟ್ ವಾದನ
11.00 ನಿಮ್ಮೊಂದಿಗೆ ಮೈಸೂರು ಆಕಾಶವಾಣಿ
12.30 ದೇವರನಾಮ
12.45 ಕನ್ನಡಿಯಲ್ಲಿ ಕಂಡಂತೆ ಮಾಲಿಕೆಯಲ್ಲಿ ಪ್ರಹಸನ “ ಛತ್ರಿ”
ರಚನೆ:- ಯಮುನಾ ಮೂರ್ತಿ, ನಿರ್ಮಾಣ:-ಪ್ರಭುಸ್ವಾಮಿ ಮಳಿಮಠ್
1.00 T-20 ವಿಶ್ವ ಕಪ್ ಕ್ರಿಕೆಟ್ ಪಂದ್ಯದ ಅಂಗವಾಗಿ ಭಾರತಾ ಹಾಗೂ ಬಾಂಗ್ಲಾದೇಶ್
ತಂಡಗಳ ನಡುವೆ ಅಡಿಲೇಡ್ ನಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯದ ವೀಕ್ಷಕ ವಿವರಣೆ
5.30 ಸಿರಿ ತೋಟಾಗಾರಿಕೆ – ತೋಟಗಾರಿಕೆ ಇಲಾಖೆ ಪ್ರಾಯೋಜಿತ ಕಾರ್ಯಕ್ರಮ
6.50 ಕೃಷಿರಂಗ -ಕಿಸಾನ್ ವಾಣಿ – ಹೈನುಗಾರಿಕೆಯಲ್ಲಿ ಕಂಡ ಯಶಸ್ಸು ಕುರಿತು
ಎ.ಪ್ರಭಾಕರ್ ಹಾಗೂ ಮಹಾಲಕ್ಷ್ಮಿ ಅವರೊಡನೆ ಮಾತುಕತೆ
10.00 ಹಳ್ಳಿಹಾಡು – ಶಂಕರೇಗೌಡ ಮತ್ತು ತಂಡ – ತತ್ವಪದಗಳು
10.30 ಸವಿನೆನಪು
–