ರಾಜ್ಯದಲ್ಲಿ 1 ತಿಂಗಳಲ್ಲಿ ಮಳೆಗೆ 64 ಬಲಿ- ಸಚಿವ ಅಶೋಕ್

161
Share

ಕೆ ಆರ್ ಪೇಟೆ ರಾಜ್ಯದಲ್ಲಿ ಬೀಳುತ್ತಿರುವ ಭಾರಿ ಮಳೆಗೆ ಜೂನ್ ಒಂದರಿಂದ ಆಗಸ್ಟ್ ನಾಲ್ಕುವರೆಗೆ 64  ಜನ ಬಲಿಯಾಗಿದ್ದಾರೆ. ಎಂದು ಕಂದಾಯ ಸಚಿವ ಅಶೋಕ್ ಅವರು ತಿಳಿಸಿದ್ದಾರೆ 14 956ಕ್ಕೂ ಹೆಚ್ಚು ಜನ ಪ್ರವಾಹ ಪೀಡಿತರಾಗಿದ್ದಾರೆ 608 ಮನೆಗಳು ಸಂಪೂರ್ಣ ನಾಶವಾಗಿವೆ 2,450 ಮನೆಗಳು ಭಾಗಶಹ ಹಾನಿಯಾಗಿದೆ ಎಂದು ಸಚಿವರು ಅಂಕಿ ಅಂಶ ನೀಡಿದರು 6,933 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು 15 ದಿನಕ್ಕೆ ಆಗುವಷ್ಟು ಆಹಾರ ಸಾಮಗ್ರಿ ನೀಡಲಾಗುತ್ತಿದೆ ಎಂದರು.

ಮನೆಗೆ ನೀರು ನುಗ್ಗಿ ಹಾನಿಯಾಗಿದ್ದರೆ 10 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಹಾಸನದಲ್ಲಿ ಸಚಿವರು ತಿಳಿಸಿದ್ದಾರೆ

Share