ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.. ಆದಷ್ಟು ಬೇಗ ಭೂಮಿಗೆ ಅಂಟಿರುವ ತೊಂದರೆಗಳೆಲ್ಲಾ ನಿವಾರಣೆಯಾಗಲಿ.. ದೇಶ ಸುಭೀಕ್ಷವಾಗಲಿ.. ತಮ್ಮೆಲ್ಲರ ಮನೆಯಲ್ಲಿಯೂ ಲಕ್ಷ್ಮಿ ನೆಲಸಲಿ.. ಶುಭ ದಿನ.. ನಿಮ್ಮ ,ವಿಕ್ರಂ ಅಯ್ಯಂಗಾರ್
https://youtube.com/shorts/rZMiDfbrk_E?si=1twV5tYVhLpoi8IR
ಮೇಲುಕೋಟೆಯಲ್ಲಿ ರಾಮಾನುಜಾಚಾರ್ಯರಿಗೆ ಮಹಾ ರಥೋತ್ಸವ.
ನೆನ್ನೆ ಅಂದರೆ ದಿನಾಂಕ 11.05.24 ರಂದು ಮೇಲುಕೋಟೆಯಲ್ಲಿ 1007ನೇ ಜಯಂತಿ ಅಂಗವಾಗಿ ರಾಮಾನುಜಾಚಾರ್ಯರಿಗೆ ವಿಜೃಂಭಣೆಯಿಂದ ಮಹಾ ರಥೋತ್ಸವವೂ ನಡೆಯಿತು. ದೇವಸ್ಥಾನದಲ್ಲಿ ರಾಮಾನುಜಾಚಾರ್ಯರಿಗೆ ಸುಮಾರು ಬೆಳಗ್ಗೆ 9 ಗಂಟೆಗೆ ವೇದಪಾರಾಯಣ...