ಮೈಸೂರು,
ಕಳೆದ ಮೂರು ನಾಲ್ಕು ವರ್ಷಗಳಿಂದ ವರುಣನ ಆರ್ಭಟ ಹೆಚ್ಚುತ್ತಲೇ ಇದ್ದು ಮರಣದ ಸಂಖ್ಯೆಯೂ ಹೆಚ್ಚುತ್ತಿದೆ.
ಇದಕ್ಕೆ ಯಾರು ಹೊಣೆ ?ಪ್ರಕೃತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ !ಆದರೆ ವಿಕೋಪಗಳನ್ನು ಎದುರಿಸಲು ಸೋಲು ತ್ತಿರುವುದು ಎಲ್ಲಿ ? ಇದಕ್ಕೆ ಸರಕಾರ ಅಥವಾ ಜನ ಯಾರನ್ನು ದೂಷಿಸುವುದು? ಮುಂಜಾಗ್ರತೆ ತೆಗೆದುಕೊಳ್ಳಲು ವಿಫಲವಾಗಿದ್ದು ಎಲ್ಲಿ ? ಇದು ಹೀಗೆ ಮುಂದುವರಿಯುವುದಾದರೆ ಎಲ್ಲಿಗೆ ಹೋಗಬಹುದು ?ಜನ-ಜಾನುವಾರುಗಳ ಪರಿಸ್ಥಿತಿ ಏನು? NDRF ಕಾರ್ಯಾಚರಣೆ , NGRI ,ISRO ಸಂಸ್ಥೆಗಳನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಹೇಗೆ ಎದುರಿಸಬಹುದು ಎದುರಿಸಬಹುದು? ಇತ್ಯಾದಿ ವಿಷಯಗಳನ್ನು ಇ೦ದಿನ MP TALK ನಲ್ಲಿ ನಾವು ತಿಳಿಯೋಣ.