ವರುಣ – ಮರಣ

1845
Share

ಬಿಳಿಗೀರಿ – ಹಾಕತ್ತೂರು ರಸ್ತೆ ಸಂಪರ್ಕ ಕಡಿತ. ••#channelcoorg #coorgexpress #kodagu #coorg #landslide #kodagufloods

Posted by Channel coorg on Thursday, August 6, 2020

ಮೈಸೂರು,
ಕಳೆದ ಮೂರು ನಾಲ್ಕು ವರ್ಷಗಳಿಂದ ವರುಣನ ಆರ್ಭಟ ಹೆಚ್ಚುತ್ತಲೇ ಇದ್ದು ಮರಣದ ಸಂಖ್ಯೆಯೂ ಹೆಚ್ಚುತ್ತಿದೆ.
ಇದಕ್ಕೆ ಯಾರು ಹೊಣೆ ?ಪ್ರಕೃತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ !ಆದರೆ ವಿಕೋಪಗಳನ್ನು ಎದುರಿಸಲು ಸೋಲು ತ್ತಿರುವುದು ಎಲ್ಲಿ ? ಇದಕ್ಕೆ ಸರಕಾರ ಅಥವಾ ಜನ ಯಾರನ್ನು ದೂಷಿಸುವುದು? ಮುಂಜಾಗ್ರತೆ ತೆಗೆದುಕೊಳ್ಳಲು ವಿಫಲವಾಗಿದ್ದು ಎಲ್ಲಿ ? ಇದು ಹೀಗೆ ಮುಂದುವರಿಯುವುದಾದರೆ ಎಲ್ಲಿಗೆ ಹೋಗಬಹುದು ?ಜನ-ಜಾನುವಾರುಗಳ ಪರಿಸ್ಥಿತಿ ಏನು? NDRF ಕಾರ್ಯಾಚರಣೆ , NGRI ,ISRO ಸಂಸ್ಥೆಗಳನ್ನು ಬಳಸಿಕೊಂಡು ವೈಜ್ಞಾನಿಕವಾಗಿ ಹೇಗೆ ಎದುರಿಸಬಹುದು ಎದುರಿಸಬಹುದು? ಇತ್ಯಾದಿ ವಿಷಯಗಳನ್ನು ಇ೦ದಿನ MP TALK ನಲ್ಲಿ ನಾವು ತಿಳಿಯೋಣ.


Share