ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ಶುಭ ಕೋರಿದ ವಿಕ್ರಮ್ ಅಯ್ಯಂಗಾರ್.

536
Share

ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಹಿರಿಯ ರಾಜಕಾರಣಿಗಳು ಸಂಸದರಾದ ವಿ ಶ್ರೀನಿವಾಸ್ ಪ್ರಸಾದ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ
ಜಯಲಕ್ಷ್ಮಿ ಪುರ೦ ನಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಹೂಗುಚ್ಛ ನೀಡಿ ಶುಭ ಕೋರಲಾಯಿತು ಈ ಸಂದರ್ಭದಲ್ಲಿ ಯುವ ಮುಖಂಡರಾದ ಪೂರ್ವಜ್ ವಿಶ್ವನಾಥ್ ,ಜೋಗಿ ಮಂಜು ಕೇಬಲ್ ಮಹೇಶ್ ,ವಿಕ್ರಂ ಅಯ್ಯಂಗಾರ್,ಅಜಯ್ ಶಾಸ್ತ್ರಿ, ರಾಕೇಶ್ ಭಟ್ ,ಮಧು ಎನ್, ಕಡಕೊಳ ಜಗದೀಶ್ ,ಹಾಗೂ ಇನ್ನಿತರರು ಹಾಜರಿದ್ದರು


Share