ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕಗ್ಗೊಲೆ

408
Share

ವಾಸ್ತು ತಜ್ಞರಾದ ಶ್ರೀ ಚಂದ್ರಶೇಖರ್ ಗುರೂಜಿಯವರ ಕಗ್ಗೊಲೆ ನಡೆದಿದೆ. ಗುರೂಜಿಯವರು ಖಾಸಗಿ ಹೋಟೆಲ್ ಒಂದರ ರಿಸೆಪ್ಶನ್ ನಲ್ಲಿ ಕುಳಿತಿದ್ದಾಗ ಭಕ್ತರಂತೆ ಬಂದು ಚಾಕುವಿನಲ್ಲಿ ಇರಿದಿರುವ ಭಯಾನಕ ಘಟನೆ ನಡೆದಿದೆ.
ಮೃತ ದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಮಿಷನರ್ ಸ್ಥಳಕ್ಕೆ ಧಾವಿಸಿದ್ದಾರೆ.
ಸರಳ ವಾಸ್ತುವಿನಲ್ಲಿ ಪ್ರಖ್ಯಾತರಾಗಿದ್ದರು.


Share