ಹುಬ್ಬಳ್ಳಿ ಗಲಾಟೆ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ಬಂಧನ

250
Share

ಕಳೆದ ವಾರ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯ ಹಿಂದಿನ ಮುಖ್ಯ ವ್ಯಕ್ತಿ ಮಾಸ್ಟರ್ ಮೈಂಡ್  ಎಂದು ಹೇಳಲಾಗುತ್ತಿದ್ದ ಮೌಲ್ವಿ ವಾಸೀಮ್ ಪಠಾಣ್ ರನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
4 ದಿನದಿಂದ ತೀವ್ರವಾಗಿ ಪೋಲೀಸರು ಹುಡುಕಾಟ ನಡೆಸಿದ್ದರು. ಇಂದು ಬೆಳಿಗ್ಗೆ ತಾನು ಯಾವುದೇ ಪ್ರಚೋದನೆ ನೀಡಿಲ್ಲವೆಂದು ವೀಡಿಯೋ ತುಣುಕು ಹೊರ ಹಾಕಿದ್ದರು. ಈತನು ಬೆಂಗಳೂರಿನ ಕಾಟನ್ ಪೇಟೆಯಲ್ಲಿ ತಲೆ ಮರೆಸಿಕೊಂಡಿದ್ದನೆಂದು ತಿಳಿದು ಬಂದಿದೆ. ಆರೋಪಿಯ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಅವನನ್ನು ಶೋಧಿಸಲು ಪೋಲೀಸರಿಗೆ ಸ್ವಲ್ಪ ಸಮಯ ಬೇಕಾಯಿತೆಂದು ತಿಳಿದು ಬಂದಿದೆ.


Share