19-03-2022 ಶನಿವಾರ 2 ನೇ ತಿರುನಾಳ್ ಹಸ್ತ ನಕ್ಷತ್ರದಲ್ಲಿ ಶ್ರೀ ನಾರಾಯಣಸ್ವಾಮಿ ಜಯಂತಿ , ಸಂಧಾನಸೇವೆ , ಚೂರ್ಣಾಭಿಷೇಕ , ಅವಭ್ರಥ , ಪಟ್ಟಾಭಿಷೇಕ ಮುಷ್ಪಮಂಟಪಾರೋಹಣ ( ಸಮರಭೂಪಾಲವಾಹನ ) ಪಡಿಮಾಲೆ , ಪೂರ್ಣಾಹುತಿ ಕಾರ್ಯಕ್ರಮಗಳು ಮೇಲುಕೋಟೆ ಶ್ರೀ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ನೆರವೇರಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸುಗಮ ಸಂಗೀತ ಗಾಮನ ಹಳ್ಳಿ ಮಹದೇವ ಸ್ವಾಮಿಯವರಿಂದ, ಭರತನಾಟ್ಯ ವಿದುಷಿ ಡಾ. ಲಾವಣ್ಯ S ರವರಿಂದ, ಡೋಲು ವಾದನ ಕುಮಾರ್ ಮತ್ತು ತಂಡದವರಿಂದ, ಸೋಬಾನೆ ಪದ ಮತ್ತು ತಂಧಿಂದ, ಸಮೂಹ ನೃತ್ಯ ಕೆರೆತೊಣ್ಣೂರು ವಿದುಷಿ ನೇತ್ರಾ ಎಸ್ . ಮತ್ತು ತಂಡದಿಂದ ಪು ತಿ ನಾ ರಂಗಬಮಂದಿರದಲ್ಲಿ ನಡೆಯಲಿದೆ.
ಎಲ್ಲಾ ಪೂಜಾ ಕೇಂಕರ್ಯಗಳಿಗೂ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸರ್ವರಿಗೂ ಸ್ವಾಗತ.
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...