12/03/2022 ರ ಶ್ರೀ ವೈರಮುಡಿ ಬ್ರಹ್ಮೋತ್ಸವದ ಕಾರ್ಯಕ್ರಮಗಳು

284
Share

19-03-2022 ಶನಿವಾರ 2 ನೇ ತಿರುನಾಳ್ ಹಸ್ತ ನಕ್ಷತ್ರದಲ್ಲಿ ಶ್ರೀ ನಾರಾಯಣಸ್ವಾಮಿ ಜಯಂತಿ , ಸಂಧಾನಸೇವೆ , ಚೂರ್ಣಾಭಿಷೇಕ , ಅವಭ್ರಥ , ಪಟ್ಟಾಭಿಷೇಕ ಮುಷ್ಪಮಂಟಪಾರೋಹಣ ( ಸಮರಭೂಪಾಲವಾಹನ ) ಪಡಿಮಾಲೆ , ಪೂರ್ಣಾಹುತಿ ಕಾರ್ಯಕ್ರಮಗಳು ಮೇಲುಕೋಟೆ ಶ್ರೀ ವೈರಮುಡಿ ಬ್ರಹ್ಮೋತ್ಸವದ ಅಂಗವಾಗಿ ನೆರವೇರಲಿದೆ.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೃಷ್ಣರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸುಗಮ ಸಂಗೀತ ಗಾಮನ ಹಳ್ಳಿ ಮಹದೇವ ಸ್ವಾಮಿಯವರಿಂದ, ಭರತನಾಟ್ಯ ವಿದುಷಿ ಡಾ. ಲಾವಣ್ಯ S ರವರಿಂದ, ಡೋಲು ವಾದನ ಕುಮಾರ್ ಮತ್ತು ತಂಡದವರಿಂದ, ಸೋಬಾನೆ ಪದ ಮತ್ತು ತಂಧಿಂದ, ಸಮೂಹ ನೃತ್ಯ ಕೆರೆತೊಣ್ಣೂರು ವಿದುಷಿ ನೇತ್ರಾ ಎಸ್ . ಮತ್ತು ತಂಡದಿಂದ ಪು ತಿ ನಾ ರಂಗಬಮಂದಿರದಲ್ಲಿ ನಡೆಯಲಿದೆ.
ಎಲ್ಲಾ ಪೂಜಾ ಕೇಂಕರ್ಯಗಳಿಗೂ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸರ್ವರಿಗೂ ಸ್ವಾಗತ.


Share