ಮೈಸೂರು ಪ್ರಧಾನ ಮಂತ್ರಿ ನರೇಂದ್ರ ಮೋದಿ 19 ರಂದು ಬೆಂಗಳೂರಿಗೆ ಬರುತ್ತಿದ್ದು ಅಷ್ಟರೊಳಗೆ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಎಡಿಜಿಪಿ ಅಶೋಕ್ ಕುಮಾರ್ ಅವರು ತಿಳಿಸಿದ್ದಾರೆ,
ಸ್ಯಾಂಟ್ರೋ ರವಿಯನ್ನು ಬಂಧಿಸಿ ಮೈಸೂರಿನಿಂದ ಬೆಂಗಳೂರಿಗೆ ತೆರಳುವುದಾಗಿ ಪೊಲೀಸ್ ಅಧಿಕಾರಿ ಶಪಥ ಮಾಡುವುದರ ಮೂಲಕ ತಿಳಿಸಿದರು. ಬಂಧನದ ಸಿಹಿ ಸುದ್ದಿಯನ್ನು ರಾಜ್ಯದ ಜನತೆಗೆ ಕೊಡುವುದಾಗಿ ಅವರು ಹೇಳಿದ್ದಾರೆ ಅಂಡಮಾನ್ ಸೇರಿದಂತೆ ರವಿ ಎಲ್ಲೆ ಅಡಗಿದ್ದರು ಅವನನ್ನು ಬಿಡುವುದಿಲ್ಲ ಎಂದರು. ಚಿತ್ರಾ ಕೃಪೆ ಈಟಿ ಗೋರ್ಮೆಂಟ್