ಮೈಸೂರು, ಮೈಸೂರು ಪತ್ರಿಕೆ ತಂಡದ ವತಿಯಿಂದ ದಸರಾ ಅಂಗವಾಗಿ ವಿಶೇಷ ಗಾನಸಿರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಹಿನ್ನೆಲೆಯಲ್ಲಿ ವಿದ್ವಾನ್ ಶ್ರೀ ಸಚಿನ್ ಅವರು ಡೋಲೋತ್ಸವ ಸ್ತುತಿಯನ್ನು ಹಾಡುವುದರ ಮೂಲಕ ದಸರಾ ವಿಶೇಷ ಗಾನಸಿರಿ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಇಂದಿನ ಗಾನಸಿರಿ ಕಾರ್ಯಕ್ರಮವನ್ನು ಶ್ರೀ ಸಚಿನ್ ಸೇರಿದಂತೆ ಶ್ರೀಮತಿ ವಿಜಯಲಕ್ಷ್ಮಿ ಶ್ರೀ ಶಂಕರ್ ಶ್ರೀಮತಿ ರಾಧಾ ನಾಗರಾಜ್, ಶ್ರೀಮತಿ ಅನುಸೂಯ ಸುದರ್ಶನ್, ಕುಮಾರಿ ಚಿನ್ಮಯಿ ಶ್ರೀನಿವಾಸರಾವ್, ಶ್ರೀಮತಿ ವೀಣಾ ನರಸಿಂಹನ್ ಕುಮಾರಿ ಡಾ.ಜನನಿ ಜೈಶಂಕರ್ ಮತ್ತು ಶ್ರೀಮತಿ ಕೋಕಿಲ ಶ್ರೀನಿವಾಸನ್, ಕಾರ್ಯಕ್ರಮ ನಡೆಸಿಕೊಟ್ಟ ಎಲ್ಲರಿಗೂ ಮೈಸೂರು ಪತ್ರಿಕೆ ತಂಡ ಧನ್ಯವಾದಗಳನ್ನು ಅರ್ಪಿಸುತ್ತದೆ.