ಎನ್ ಮೈಸೂರು ಟಿ ಎಂ ಶಾಲೆ ಉಳಿವಿಗಾಗಿ ಮುಂದುವರೆದ ಪ್ರತಿಭಟನೆ

147
Share

ಮೈಸೂರು. ಟಿ.ಎಂ. ಶಾಲೆ ಉಳಿವಿಗಾಗಿ ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಮೋಹನ್ ಕುಮಾರ್ ಗೌಡ ಅವರ ನೇತೃತ್ವದಲ್ಲಿ ಜೈ ಚಾಮರಾಜೇಂದ್ರ ಒಡೆಯರ್ ಪ್ರತಿಮೆ ಮುಂಭಾಗ  ಕನ್ನಡದ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದರು


Share