ಸುಶ್ಮಿತಾ ದೇವ್ ಕನಿಮೋಳಿ ಸೇರಿದಂತೆ ಹತ್ತೊಂಬತ್ತು ರಾಜ್ಯಸಭಾ ಸದಸ್ಯರನ್ನು 1ವಾರದ ಕಾಲ ಇಂದು ಅಮಾನತುಪಡಿಸಲಾಯಿತು.ಬೆಲೆ ಏರಿಕೆ ವಿಷಯದಲ್ಲಿ ಇಂದು ಭಾರಿ ವಾಗ್ವಾದದ ನಡುವೆ ಸುಗಮ ಸದನನಡೆಸಲು ಆಗದಿರುವುದಕ್ಕೆ ಇವರೆಲ್ಲಾ ಕಾರಣರಾದರೆಂದು ಸಭಾಪತಿ ಎಚ್ಚರಿಕೆ ನೀಡಿದಾಗ್ಯೂ ಕ್ಯಾರೇ ಅನ್ನದೆ ಗದ್ದಲ ಮುಂದುವರೆಸಿದ್ದರಿಂದ ಇವರನ್ನ 1ವಾರ ಕಾಲ ನಿಷೇಧಿಸಲಾಯಿತು.ನಿನ್ನೆಯ ದಿನ ಇಂತಹ ಸಂದರ್ಭದಲ್ಲಿ 4ಜನ ಲೋಕಸಭಾ ಸದಸ್ಯರನ್ನು ಅಮಾನತು ಪಡಿಸಲಾಗಿತ್ತು.ಡಿಎಂಕೆ ಮತ್ತು ಕಾಂಗ್ರೆಸ್ ಸದಸ್ಯರು ಇದರಲ್ಲಿ ಒಳಗೊಂಡಿದ್ದು ಇದು ಕೇಂದ್ರ ಸರ್ಕಾರದ ದಬ್ಬಾಳಿಕೆ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಸಂಬಂಧ , ಸಂತ್ರಸ್ತೆ ಅಪಹರಣದ ಕೇಸಿನಲ್ಲಿ SIT ತಂಡವು ಮಾಜಿ ಸಚಿವ ರೇವಣ್ನವರನ್ನು ನಿನ್ನೆ ದಿನ ಬಂಧಿಸಿ ವೈದ್ಯಕೀಯ ತಪಸಣೆ ನಂತರ ಇಂದು ಸಂಜೆ ಬೆಂಗಳೂರಿನ ಕೋರಮಂಗಲದಲ್ಲಿರುವ...