ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಮನುಷ್ಯನು ಯಾವುದೇ ಪ್ರಯತ್ನ ಮಾಡದೆ ಫಲಿತಾಂಶವನ್ನು ನಿರೀಕ್ಷಿಸುತ್ತಾನೆ. ಇದು ಅಸಾಧ್ಯ . ಮಾಡಿದ ಪ್ರಯತ್ನಗಳಿಗೆ ಫಲಿತಾಂಶಗಳು ಹೊಂದಿಕೆಯಾಗದಿದ್ದಾಗ, ನಾವು ಬೇಸರ ಪಟ್ಟುಕೊಳ್ಳುತ್ತೇವೆ. ಇದನ್ನು ಹೋಗಲಾಡಿಸಲು ನಾವು ನಿರ್ಲಿಪ್ತ ಭಾವವನ್ನು ಬೆಳೆಸಿಕೊಳ್ಳಬೇಕು . ನಾವು ಏನೇ ಮಾಡಿದರೂ ತಾಳ್ಮೆ , ಪ್ರಾಮಾಣಿಕತೆ ಮತ್ತು ನಿರೀಕ್ಷೆಯಿಲ್ಲದೆ ಮಾಡಬೇಕು .
*ಮಾನಸಿಕ ಅಸ್ವಸ್ಥತೆಯ ಪರಮಾವಧಿ - ಹೆಣ್ಣು ಮಕ್ಕಳ ಮಾನ ಬೀದಿಗೆ.....!!!!!!!!*
ರಾಜ್ಯದ ಪೆನ್ ಡ್ರೈವ್ ಲೈಂಗಿಕ ವಿಡಿಯೋ ಪ್ರಕರಣ ಇಡೀ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜ್ಯದ ಮಾನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕುತ್ತಿದೆ. ಅಂತರಾಷ್ಟ್ರೀಯವಾಗಿ, ರಾಷ್ಟ್ರೀಯವಾಗಿ...