https://www.facebook.com/mysore.pathrike/videos/875307933046378/?sfnsn=wiwspmo
ಇಂದಿನ ಎಂಪಿ ಟಾಕ್ ನ ಶೀರ್ಷಿಕೆ ಹೇಳುವಂತೆ ಹೊಣೆ ಬವಣೆ ಎರಡನೇ ಅಲೆ ಎಂಬುದಾಗಿದೆ. ಕೋವಿದ್- 19 ಕ್ಕೆ ನಿರ್ಲಕ್ಷ್ಯ ವಹಿಸಿದರೆ ನೀವೇ ಹೊಣೆ. ಅದರಿಂದಾಗುವ ಬವಣೆಗೆ ಸರ್ವರೂ ಹೊಣೆ. ಯೋಚಿಸಿ ಸಾರ್ವಜನಿಕರೇ , ಆಡಳಿತ ಅಧಿಕಾರಿಗಳೇ ಎಲ್ಲರೂ ಸೇರಿ ಈ ಹೊಣೆಗಾರಿಕೆಯಿಂದ ಮುಕ್ತರಾಗೊಣವೆ. ಕಳದ 353ದಿನಗಳಿಂದ ಲಾಕ್ ಡೌನ್ ಸೇರಿದಂತೆ ಸಾಕಷ್ಟು ಬವಣೆ ಪಟ್ಟಿದ್ದೇವೆ ,ನೆರೆ ರಾಜ್ಯಗಳಿಂದ ಹೊಸ ಹೊಸ ಸಾಂಕ್ರಾಮಿಕ ರೋಗಗಳು ಹರಿದು ಬರುತ್ತಿದೆ ನಾವು ಕನಿಷ್ಠ ಎಚ್ಚರಿಕೆ ವಹಿಸದೇ ಹೋದರೆ ಮತ್ತೊಂದು ದೊಡ್ಡ ಗಂಡಾಂತರವನ್ನು ನಾವೇ ಎಳೆದುಕೊಳ್ಳುತ್ತೇವೆ. ಇದು ಬೇಕೆ ?……ಮುಂತಾದ ವಿಷಯಗಳು ಇಂದಿನ ವಾರದ ಎಂಪಿ ಟಾಕ್ ನಲ್ಲಿ ಚರ್ಚೆ ಆಗುತ್ತಿದೆ.