MP : ದಸರ ವಿಶೇಷ – ಅಡಿಗೆ ಮನೆ – ಎಂಟನೇ ದಿನದ ದೇವಿ ನೈವೇದ್ಯ

323
Share

 

ಮೈಸೂರು ಪತ್ರಿಕೆ ದಸರ ವಿಶೇಷ ಅಡಿಗೆ ಮನೆ ಕಾರ್ಯಕ್ರಮಕ್ಕೆ ಸ್ವಾಗತ.
ನವರಾತ್ರಿಗಳಂದು ಪ್ರತಿ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಯಾ ದಿನ ದೇವಿಯನ್ನು ಆರಾಧಿಸುವುದು ವಾಡಿಕೆ. ಈ ಸಂದರ್ಭದಲ್ಲಿ ಯಾವ ದಿನ ಯಾವ ದೇವರಿಗೆ ಯಾವ ನೇವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು, ಅದನ್ನು ಹೇಗೆ ತಯಾರಿ ಮಾಡಬೇಕು ಎಂದು ಶ್ರೀಮತಿ ಶೀಲಕಶ್ಯಪ್ ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ .
ನವರಾತ್ರಿಯ 8 ನೇ ದಿನವಾದ ನಾಳೆ ಚಂಡಿ ದೇವಿ ಯನ್ನು ಪೂಜಿಸಲಾಗುವುದು.
ಬೆಲ್ಲದ (ಗೂಡ) ಅನ್ನ ಹಾಗೂ ಅಂಬೋಡೆ ದೇವಿಗೆ ಪರಮಶ್ರೇಷ್ಠ.
ಅದನ್ನು ಹೇಗೆ ತಯಾರು ಮಾಡಿ ನೈವೇದ್ಯ ಅರ್ಪಣೆ ಮಾಡಬೇಕು ಎಂಬುದನ್ನು ತಿಳಿಯೋಣ.

 


Share