MP : ದಸರ ವಿಶೇಷ ಅಡಿಗೆ ಮನೆ – ನಾಲ್ಕನೆ ದಿನದ ದೇವಿ ನೈವೇದ್ಯ – ವೀಕ್ಷಿಸಿ

306
Share

 

ಮೈಸೂರು ಪತ್ರಿಕೆ ವೀಕ್ಷಕರಿಗೆ ಮತ್ತೊಂದು ವಿಶೇಷ ಕಾರ್ಯಕ್ರಮವನ್ನು ನೀಡಲು ಮುಂದಾಗಿದೆ .
ನಾಡಹಬ್ಬ ದಸರಾ ಎಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದೆ . ನವರಾತ್ರಿ ಗಳಂದು ಪ್ರತಿ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಯಾ ದಿನ ದೇವಿಯನ್ನು ಆರಾಧಿಸುವುದು ವಾಡಿಕೆ. ಈ ಸಂದರ್ಭದಲ್ಲಿ ಯಾವ ದಿನ ಯಾವ ದೇವರಿಗೆ ಯಾವ ನೇವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು. ಅದನ್ನು ಹೇಗೆ ತಯಾರಿ ಮಾಡಬೇಕು ಎಂದು ಶ್ರೀಮತಿ ಶೀಲಾ ಕಶ್ಯಪ್ ರವರು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ .
ನವರಾತ್ರಿಯ ನಾಲ್ಕನೆ ದಿನವಾದ ನಾಳೆ ಮೀನಾಕ್ಷಿ ಯನ್ನು ಪೂಜಿಸಲಾಗುವುದು.
ಕದಂಬ ನೈವೇದ್ಯ ಮೀನಾಕ್ಷಿ ಅಮ್ಮನಿಗೆ ಪರಮಶ್ರೇಷ್ಠ.
ಅದನ್ನು ಹೇಗೆ ತಯಾರು ಮಾಡಿ ನೈವೇದ್ಯ ಮಾಡಬೇಕು ಎಂಬುದನ್ನು ತಿಳಿಯೋಣ .


Share