ಮೈಸೂರು ಪತ್ರಿಕೆ ವೀಕ್ಷಕರಿಗೆ ಮತ್ತೊಂದು ವಿಶೇಷ ಕಾರ್ಯಕ್ರಮವನ್ನು ನೀಡಲು ಮುಂದಾಗಿದೆ .
ನಾಡಹಬ್ಬ ದಸರಾ ಎಲ್ಲೆಡೆ ವಿಜೃಂಭಣೆಯಿಂದ ನಡೆಯುತ್ತಿದೆ . ನವರಾತ್ರಿ ಗಳಂದು ಪ್ರತಿ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಯಾ ದಿನ ದೇವಿಯನ್ನು ಆರಾಧಿಸುವುದು ವಾಡಿಕೆ. ಈ ಸಂದರ್ಭದಲ್ಲಿ ಯಾವ ದಿನ ಯಾವ ದೇವರಿಗೆ ಯಾವ ನೇವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು. ಅದನ್ನು ಹೇಗೆ ತಯಾರಿ ಮಾಡಬೇಕು ಎಂದು ಶ್ರೀಮತಿ ಶೀಲಾ ಕಶ್ಯಪ್ ರವರು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ .
ನವರಾತ್ರಿಯ ನಾಲ್ಕನೆ ದಿನವಾದ ನಾಳೆ ಮೀನಾಕ್ಷಿ ಯನ್ನು ಪೂಜಿಸಲಾಗುವುದು.
ಕದಂಬ ನೈವೇದ್ಯ ಮೀನಾಕ್ಷಿ ಅಮ್ಮನಿಗೆ ಪರಮಶ್ರೇಷ್ಠ.
ಅದನ್ನು ಹೇಗೆ ತಯಾರು ಮಾಡಿ ನೈವೇದ್ಯ ಮಾಡಬೇಕು ಎಂಬುದನ್ನು ತಿಳಿಯೋಣ .
*ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್ ಅಷ್ಟೇ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ*
*ಉತ್ತರಕನ್ನಡ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಹೊಸ ಬದಲಾವಣೆಗೆ ಉತ್ತಮ ಅವಕಾಶ ಒದಗಿದೆ: ಸಿ.ಎಂ.ಸಿದ್ದರಾಮಯ್ಯ*
ಕುಮುಟಾ, ಮೇ...