MP : 11/10/2021 ರ ದಸರ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ : ಗಾನಸಿರಿ

647
Share

 

ಸಿದ್ಧಿ ಬುದ್ಧಿ ಪ್ರದೇದೇವಿ ಭುಕ್ತಿ ಮುಕ್ತಿ ಪ್ರದಾಯಿನಿ ।
ಮಂತ್ರ ಮೂರ್ತೆ ಸದಾದೇವಿ ಮಹಾಲಕ್ಷ್ಮೀ ನಮೋಸ್ತುತೆ ॥
ದೇವಿ ಸ್ವರೂಪ ಪರಾಶಕ್ತೈ ನಮಃ
ದೇವಿ ಸ್ವರೂಪ ವಿಶಾಲಾಕ್ಷೈ ನಮಃ
ನವರಾತ್ರಿಯ 5 ನೇ ದಿನವಾದ ಇಂದು ಪಂಚಮಿ ಉಪರಿ ಶಷ್ಠಿ ಆಚರಣೆಯಂದು ಮೈಸೂರು ಪತ್ರಿಕೆಯ ದಸರಾ ವಿಶೇಷ ಗಾನಸಿರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದುಷಿ . ಶ್ರೀಮತಿ . ವೀಣ ನರಸಿಂಹನ್ ರವರು ನಡೆಸಿಕೊಡಲಿದ್ದಾರೆ.
ಶ್ರೀಮತಿ . ವೀಣ ನರಸಿಂಹನ್ ರವರಿಗೆ ಮೈಸೂರು ಪತ್ರಿಕೆ ತಂಡವು ಸ್ವಾಗತ ಕೋರುತ್ತದೆ .


Share