MP : 14/10/2021 ರ ದಸರ ಸಾಂಸ್ಕೃತಿಕ ಕಾರ್ಯಕ್ರಮ : ಗಾನಸಿರಿ

359
Share

 

ಸ್ಥೂಲ ಸೂಕ್ಷ್ಮ ಮಹಾರೌದ್ರೆ ಮಹಾಶಕ್ತಿ ಮಹೋದರೆ
ಮಹಾಪಾಪಹರೇ ದೇವಿ ಮಹಾಲಕ್ಷ್ಮೀ ನಮೋಸ್ತುತೆ ॥
ಓಂ ಶ್ರೀ ದೇವಿ ಸ್ವರೂಪ ಚಂಡೀ ದುರ್ಗೇ ನಮಃ
ಕಳೆದ 7 ದಿನಗಳಿಂದ ಮೈಸೂರು ಪತ್ರಿಕೆ ದಸರಾ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಕಲಾವಿದರಿಂದ ಹಾಡುಗಾರಿಕೆಯನ್ನು ಕೇಳಿಸಿದ್ದೇವೆ.
ಭಾರತದ ವೈಶಿಷ್ಟ್ಯವೆಂದರೆ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು.
ಮೈಸೂರು ಪತ್ರಿಕೆಯು ಇಂದು ಅಂತಹದ್ದೇ 1ವಿಶೇಷ ಪ್ರಯತ್ನ ನಡೆಸಿದೆ .
ಪ್ರಸಾದ್ School of rhythms ತಾಳವಾದ್ಯ ಪ್ರತಿಷ್ಠಾನದ ವತಿಯಿಂದ drummer ಸಿ ಆರ್ ರಾಘವೇಂದ್ರ ಪ್ರಸಾದ್ ರವರ ನೇತೃತ್ವದಲ್ಲಿ ಇಂದು ಎನಗೆ ಗೋವಿಂದ fusion ಸಂಗೀತವನ್ನು ಮತ್ತು ಚರ್ಮ ವಾದ್ಯಗಳಲ್ಲಿ ನುಡಿಸುವ ತಾಳಗಳನ್ನು drum ನಲ್ಲಿ ನುಡಿಸಿ ಆದಿತ್ಯ ಮತ್ತು ಸುಮುಖ ಅವರು ಇತರ ಸಹ ಕಲಾವಿದರೊಂದಿಗೆ ಮಹಾರಾಜರಿಗೆ ಸಮರ್ಪಣೆ ಮಾಡಲಿದ್ದಾರೆ .
ಪ್ರಸಾದ್ School of rhythms ತಾಳವಾದ್ಯ ಪ್ರತಿಷ್ಠಾನದ ಸಿ ಆರ್ ರಾಘವೇಂದ್ರ ರವರ ತಂಡವನ್ನು ಮೈಸೂರು ಪತ್ರಿಕೆ ತಂಡವು ಸ್ವಾಗತಿಸುತ್ತದೆ.


Share