ಸುತ್ತೂರು ಮಠಕ್ಕೆ ಮೂರನೆ ಭಾರಿ ಪ್ರಧಾನಿ ಭೇಟಿ : ನೇರ ಪ್ರಸಾರ ವೀಕ್ಷಿಸಿ

320
Share

 

ಮೈಸೂರಿಗೆ ನಾನು ಬಂದಿರೋದು ನನ್ನ ಸೌಭಾಗ್ಯ ಎಂದ ಪ್ರಧಾನಿ ನರೇಂದ್ರ ಮೋದಿ
ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನನ್ನ ಸೌಭಾಗ್ಯ ಎಂದರು

ಮೈಸೂರು- ಸುತ್ತೂರು ಮಠದ ವತಿಯಿಂದ ನಿರ್ಮಿಸಿರುವ ಸಂಸ್ಕೃತ ಪಾಠಶಾಲೆ ನೂತನ ಕಟ್ಟಡವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಕನ್ನಡದ ಭಾಷೆಯಲ್ಲಿ ತಮ್ಮ ಭಾಷಣವನ್ನು ಆರಂಭಿಸಿದರು
ಸುತ್ತೂರು ಮಠದ ಕ್ಷೇತ್ರಕ್ಕೆ ಆಗಮಿಸಿರುವುದು ತಮಗೆ ಸಂತೋಷವಾಗಿದೆ ಎಂದು ಕನ್ನಡದಲ್ಲಿ ತಿಳಿಸಿದರು.
ಸುತ್ತೂರು ಮಠದ ಸೇವೆಯನ್ನು ನರೇಂದ್ರ ಮೋದಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು ಶಿವರಾತ್ರಿ ಸುತ್ತೂರು ಮಠ ಮಾಡುತ್ತಿರುವ ಸೇವೆ ಮುಂಚೂಣಿಯಲ್ಲಿದೆ ನಿಂದರು ಪ್ರಧಾನಿ ನರೇಂದ್ರ ಮೋದಿ ನಾಡ ದೇವತೆ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣವನ್ನು ಹಿಂದಿ ಹಿಂದಿಯಲ್ಲಿ ಮುಂದುವರಿಸಿದರು

ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿ ಸುತ್ತೂರು ಮಠದ ಕಾರ್ಯಕ್ರಮಕ್ಕೆ ಹಿಂದೆ ಆಗಮಿಸಿದ್ದರು.
ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸುತ್ತೂರು ಮಠದ ವಿವಿಧ ಕಾರ್ಯಕ್ರಮಕ್ಕೆ 2ನೇ ಬಾರಿ ಬಂದಿದ್ದಾರೆ ಎಂದು ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಎಂಟು ವರ್ಷಗಳಿಂದ ಯಾವುದೇ ರೀತಿಯ ರಾಜ ಪಡೆದಿದೆ ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೇಶ ಕೇಂದ್ರ ಸ್ವಾಮೀಜಿಯವರು ಪ್ರಶಸ್ತಿ


Share