*ತಪ್ಪು……!*
ತಪ್ಪುಗಳ
ಎತ್ತಿ ತೋರುತ್ತಾ
ಸಾಗಿದರೆ
ಸಂಬಂಧವದು
ಕಮರುವುದು…….!
ತಪ್ಪುಗಳ
ಕಾರಣ ಅರಿತು
ತಿದ್ದುತ್ತಾ ಬದುಕಿದರೆ
ಪ್ರೀತಿಯದು
ನಳನಳಿಸುವುದು.
*ಖುಷಿಯಾಗಿರಿ – ಹೃದಯವಂತರಾಗಿರಿ*
*ರಾಮ್ ಮೈಸೂರು**ಮ
2) …..ನರಂಜನೆ – ಯೋಚನೆ……!*
ಬದುಕಿನಲ್ಲಿ
ಪ್ರತಿ ಕ್ಷಣ
ಖುಷಿಯಿಂದ
ಅನುಭವಿಸುವವರಿಗೆ
ಪ್ರತಿ ದಿನವೂ ಇರುತ್ತೇ
ಮನರಂಜನೆ…….!
ಮನಸಿನಲ್ಲಿ
ಪ್ರತಿ ದಿನವೂ
ಅಸೂಯೆಯಿಂದ
ಕರುಬುವವರಿಗೆ
ಪ್ರತಿ ಕ್ಷಣ ಕಾಡುತ್ತೇ
ಯೋಚನೆ.
*ಖುಷಿಯಾಗಿರಿ – ಹೃದಯವಂತರಾಗಿರಿ*
*ರಾಮ್ ಮೈಸೂರು*