ಕರೊನ-ವಿಜೇಂದ್ರ ಸ್ನೇಹ ಬಳಗದ ವತಿಯಿಂದ ನಿರಾಶ್ರಿತರಿಗೆ ತಿಂಡಿ ವ್ಯವಸ್ಥೆ

428
Share

ರಾಜ್ಯ ಬಿಜೆಪಿ ಉಪಾಧ್ಯಕ್ಷ ರು ಹಾಗೂ ಸಿಎಂ ಪುತ್ರರಾದ ಬಿವೈ ವಿಜೇಂದ್ರ ಯಡಿಯೂರಪ್ಪ ಸ್ನೇಹ ಬಳಗದ ವತಿಯಿಂದ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ವಾಸ ಮಾಡುತ್ತಿರುವ ನಿರಾಶ್ರಿತರಿಗೆ ಮೈಮುಲ್ ನಿರ್ದೇಶಕರಾದ ಎಸ್ ಸಿ ಅಶೋಕ್ ನೇತೃತ್ವದಲ್ಲಿ ಬೆಳಗಿನ ತಿಂಡಿ ವ್ಯವಸ್ಥೆಯನ್ನು ಮಾಡಲಾಯಿತು ಇದೇ ಸಂದರ್ಭದಲ್ಲಿ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರ ಎಲ್ ಆರ್ ಮಹಾದೇವ ಸ್ವಾಮಿ .ಮೈಮುಲ್ ನಿರ್ದೇಶಕರಾದ ಎಸ್ ಸಿ ಅಶೋಕ್ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಲಕ್ಷ್ಮೀದೇವಿ .ಐಶ್ವರ್ಯ ಆಸ್ಪತ್ರೆಯ ನಿರ್ದೇಶಕರಾದ ಪುಟ್ಟುಬುದ್ದಿ ಸ್ನೇಹ ಬಳಗದ ಸದಸ್ಯರಾದ ಜಸ್ವಂತ್. ನಿಖಿಲ್. ಸಿದ್ದು ಮುಂತಾದರು


Share