ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಚೆನ್ನೈ ನ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆದಿದ್ದು ಅದು ಯಶಸ್ವಿಯಾಗಿದೆ ಎಂದು ವರದಿಯಾಗಿದೆ. ಅಮೆರಿಕಾದಿಂದ ಬಂದು ವಿಶೇಷ ಹೃದಯ ತಜ್ಞರು ಬಂದು 3 ಗಂಟೆ ಕಾಲ ಶಸ್ತ್ರಚಿಕಿತ್ಸೆ ಮಾಡಿದ್ದು ಕುಮಾರಸ್ವಾಮಿಯವರನ್ನು ಈಗ ಐಸಿಯು ನಿಂದ ವಾರ್ಡಿಗೆ ಶಿಫ್ಟ್ ಮಾಡಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈಗಂತು ಇಬ್ಬರು ಒಂದು ಚಲನ ಚಿತ್ತ ನೋಡಲು ಹೋಗಬೇಕೆಂದರೆ ಅತಿ ಕಡಿನೆ ಎಂದರು ಒಂದರಿಂದ ಒಂದುವರೆ ಸಾವಿರ ರೂ ಗಳನ್ನು ಇಟ್ಟುಕೊಳ್ಳಬೇಕು. ಅಷ್ಟು ಕರ್ಚು ಮಾಡಿದರು ನಚಮಗೆ ಬೇಕಾದ ಮನೋರಂಜನೆ ಸಿಗುತ್ತೆ ಅನ್ನೋ...