ಕೆ ಆರ್ ಕ್ಷೇತ್ರದಲ್ಲಿ ಶಿವರಾತ್ರಿ ಆಚರಣೆ : ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿಯವರಿಂದ ಉದ್ಘಾಟನೆ

401
Share

 

ಮಹಾಸಿವರಾತ್ರಿ ಪ್ರಯುಕ್ತ ಕೆ ಆರ್ ಕ್ಷೇತ್ರದ ವತಿಯಿಂದ ರಾಮಲಿಂಗೇಶ್ವರ ದೇವಲಯದ ಬಳಿ ಇರುವ ಉಧ್ಯಾನವನದಲ್ಲಿ ವಿಶೇಷ ಶಿವರಾತ್ರಿ ಆಚರಣೆಗೆ ಅವಧೂತ ದತ್ತಪೀಠದ ದತ್ತವಿಜಯನಂದ ತೀರ್ಥ ಸ್ವಾಮೀಜಿಯವರು ಉದ್ಘಾಟನ ಕಾರ್ಯಕ್ರಮ ನೆರವೇರಿಸಿ ಶಿವರಾತ್ರಿ ಮಹಿಮೆಯನ್ನು ತಿಳಿಸಿಕೊಟ್ಟರು.


Share