ಕೆ ಆರ್ ಕ್ಷೇತ್ರದ ಮಾಜಿ ಶಾಸಕರಿಂದ ಪದ್ಧತಿಗಳಿಗೆ ಅಭಿನಂದನೆ

546
Share

ಅವಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಸ್ವಾಮಿಜಿಗಳವರ ಹುಟ್ಟು ಹಬ್ಬವಾದ ಇಂದು ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ಭೇಟಿ ಮಾಡಿ ಶುಭಾಶಯ ಕೋರಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.


Share