ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಸತತವಾಗಿ 9 ಪಂದ್ಯ ಗಳನ್ನು ಗೆದ್ದು ಭಾರತ ಇಂದು ನ್ಯೂಜಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ ಮ್ಯಾಚ್ ನಲ್ಲಿ ಮುಂಬೈನ ವಾಂಖಡೇ ಕ್ರೀಡಾಂಗಣದಲ್ಲಿ ಆಟವಾಡುತ್ತಿದ್ದು ಈ ಪಂದ್ಯದಲ್ಲಿ ಭಾರತವು ಟಾಸ್ ಗೆದ್ದು ಭಾರತ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿ .
ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಸಂಬಂಧ , ಸಂತ್ರಸ್ತೆ ಅಪಹರಣದ ಕೇಸಿನಲ್ಲಿ SIT ತಂಡವು ಮಾಜಿ ಸಚಿವ ರೇವಣ್ನವರನ್ನು ನಿನ್ನೆ ದಿನ ಬಂಧಿಸಿ ವೈದ್ಯಕೀಯ ತಪಸಣೆ ನಂತರ ಇಂದು ಸಂಜೆ ಬೆಂಗಳೂರಿನ ಕೋರಮಂಗಲದಲ್ಲಿರುವ...