ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಸುಮಲತ

300
Share

ಮಂಡ್ಯ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸುಮಲತಾ ಅವರು ತಿಳಿಸಿದರು ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ತಿಳಿಸಿದರು

ನಮ್ಮ ಪಕ್ಷಕ್ಕೆ ನಿಮ್ಮ ಅವಶ್ಯಕತೆ ಇದೆ ಎಂದು ದೇಶದ ಪ್ರಧಾನಿ ಹೇಳಿ ಗೌರವಿಸಿದ್ದಾರೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು

ಕಾಂಗ್ರೆಸ್ ಪಕ್ಷದವರು ನನ್ನನ್ನು ಬೇಡ ಎಂದು ತಿರಸ್ಕರಿಸಿದ ಮೇಲೆ ನಾನು ಇಂದಿಗೂ ಕಾಂಗ್ರೆಸ್ ಸೇರುವುದಿಲ್ಲ ಎಂದರು.ನ

ನಗೆ ಗೌರವ ಇಲ್ಲದೆ ಸ್ಥಳದಲ್ಲಿ ಹೋಗಿ ಎಂದು ಹೇಳಬೇಡಿ ಎಂದು ಬೆಂಬಲಿಗರಲ್ಲಿ ಸಂಸದೆ ಸುಮಲತಾ ಅವರು ಮನವಿ ಮಾಡಿದರು

ಹಾಲಿ ಸಂಸದೆ ಸುಮಲತಾ ರವರು ಇಂದು ತಮ್ಮ ಬೆಂಬಲಿಗರ ಸಭೆಯನ್ನು ನಡೆಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಂಬಂಧ ನಿರ್ಧಾರವನ್ನು ಪ್ರಕಟಿಸಿದರು

ಬೆಂಬಲಿಗರ ಸಭೆ ಆರಂಭಕ್ಕೆ ಮುನ್ನ ಡಿ ಬಾಸ್ ದರ್ಶನ್ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಉದ್ಘಾಟನೆಯ ನಂತರ ಐದು ವರ್ಷ ಸುಮಲತಾ ಅವರು ಮಾಡಿದ ಕಾರ್ಯಕ್ರಮದ ಬಗ್ಗೆ ಚಿತ್ರದ ಕೈಪಿಡಿಯನ್ನು ಅಭಿಮಾನಿಗಳಿಗೆ ಬೆಂಬಲಿಗರಿಗೆ ಪ್ರದರ್ಶಿಸಿದರು.
ಕೈಪಿಡಿ ಚಿತ್ರ ಪ್ರದರ್ಶನದ ನಂತರ ಬೆಂಬಲಿಗರ ಸಭೆಯನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದರು.
ತಮ್ಮ ಅವಧಿಯಲ್ಲಿ ಸುಲಭದ ಹಾದಿ ತಮಗಿರಲಿಲ್ಲ ನನಗೆ ಅವಕಾಶ ಸಿಕ್ಕಿ ಸಂದರ್ಭದಲ್ಲಿ ನನ್ನ ಕೈಲಾದಷ್ಟು ಮತದಾರರ ಪರವಾಗಿ ಕೆಲಸ ಮಾಡಿದ್ದೇನೆ ಎಂದು ಬಿಡಿಸಿ ಬಿಡಿಸಿ ತಿಳಿಸಿದರು ಸುಮಾರು ಎರಡು ವರ್ಷ ಸಂಸದರ ಸಿಗಬೇಕಾಗಿದ್ದ ಅನುದಾನ ನನಗೆ ಸಿಕ್ಕಿರಲಿಲ್ಲ ಎಂದು ತಿಳಿಸಿದರು. ಅಂಬರೀಶ್ ಅವರ ಉದ್ದೇಶ ಏನಿತ್ತು ಅದರ ಅದರ ಗುರಿ ಮುಟ್ಟುವುದೇ ನನ್ನ ಉದ್ದೇಶವಾಗಿತ್ತು
ಮೈಸೂರು ಬೆಂಗಳೂರು ಹೆದ್ದಾರಿಯ ಲೋಪದೋಷ ಕೆ ಆರ್‌ ಎಸ್‌ ಡ್ಯಾಮ್ ಉಳಿವಿಗಾಗಿ ಹಾಗೂ ಮಂಡ್ಯ ಸಕ್ಕರೆ ಕಾರ್ಖಾನೆ ಸಂಬಂಧ ಹೋರಾಟ ಮಾಡಿರೋದು ಬಗ್ಗೆ ವಿವರ ನೀಡಿದರು

 


Share