ದೋಷವನ್ನು ಕಂಡುಹಿಡಿಯಬೇಡಿ
ಆಧ್ಯಾತ್ಮಿಕ ಹಾಗೂ ಲೌಕಿಕ ಹಾದಿಯಲ್ಲಿ, ಮಾನವನು ತನ್ನ ಮನಸ್ಸನ್ನು ಸ್ವಚ್ಛವಾಗಿಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ, ಮಾನವನು ಆಧ್ಯಾತ್ಮಿಕ ಹಾಗೂ ಲೌಕಿಕ ಜೀವನದಲ್ಲಿ ಸಾಧಿಸಲು ಸಾದ್ಯ.ಮಾನವರು ಇತರರಲ್ಲಿ ದೋಷವನ್ನು ಹುಡುಕುವ ಬದಲು ತಮ್ಮ ಮನಸಿನ ದೋಷ ಹಾಗೂ ಲೋಪಗಳನ್ನು ಸರಿಪಡಿಸಿಕೊಂಡು ತಮ್ಮ ತಮ್ಮ ಹುದ್ದೆಯಲ್ಲಿ ಉತ್ತಮ ಸ್ಥಿತಿಗೆ ಬರಲು ಪ್ರಯತ್ನಿಸ ಬೇಕು……ಶ್ರೀ ಸ್ವಾಮೀಜಿ