ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ದತ್ತಾತ್ರೇಯ ಭಗವಂತ ನಿಮ್ಮನ್ನು ಅಹಂಕಾರ ಮತ್ತು ಅಹಂಕಾರದಿಂದ ಮುಕ್ತರಾಗಲು ಮತ್ತು ವಿದ್ಯೆಯೊಂದಿಗೆ ಉತ್ತಮ ನಡವಳಿಕೆಯನ್ನು ಪಡೆಯಲು ಆಶೀರ್ವದಿಸಲಿ.
ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶಿರ್ವಚನ ನೀಡುತ್ತ ಸತ್ಯನಾರಾಯಣ ವ್ರತ ಎಂದರೆ ಎಲ್ಲಿಲ್ಲದ ಉತ್ಸಾಹ ತರುತ್ತದೆ. ಧರ್ಮ ರೀತಿಯಲ್ಲಿ ನಡೆಯಲು ಶಕ್ತಿ, ಮಕ್ಕಳಿಗೆ ಉನ್ನತಿ ತೋರುವವನು, ವೃದ್ದಾಪ್ಯದಲ್ಲಿ ಸಂತೋಷ ನೀಡುವವನು...