ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

635
Share

ಮಾತನಾಡುವ ಮೊದಲು ಯೋಚಿಸಿ

ನಾವು ಯಾವಾಗಲೂ  ಎಲ್ಲಾ ಸಮಯದಲ್ಲೂ ಸಿಹಿಯಾಗಿ ಮತ್ತು ಆಹ್ಲಾದಕರವಾಗಿ ಮಾತನಾಡಲು ಪ್ರಯತ್ನಿಸಬೇಕು. ನಮ್ಮ ಮಾತು ಇತರರನ್ನು ಕೆರಳಿಸದಂತೆ ಇರಬೇಕು, ಹಾಗೂ ಇತರರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಬೇಕು. ನಮ್ಮ ಮಾತು ಯಾವಾಗಲೂ ಸತ್ಯವಾಗಿರಬೇಕು. ಮಾತಿನಲ್ಲಿಯೇ ಒಂದು ಶಿಸ್ತು ಇರಬೇಕು ಇದನ್ನು ಗೀತೆಯಲ್ಲಿ ವಾಗ್ಮಯ ತಪಸ್ಸು ಎಂದು ಉಲ್ಲೇಖಿಸಲಾಗಿದೆ….. ಶ್ರೀ ಸ್ವಾಮೀಜಿ.

Share