ನಾವು ಯಾವಾಗಲೂ ಎಲ್ಲಾ ಸಮಯದಲ್ಲೂ ಸಿಹಿಯಾಗಿ ಮತ್ತು ಆಹ್ಲಾದಕರವಾಗಿ ಮಾತನಾಡಲು ಪ್ರಯತ್ನಿಸಬೇಕು. ನಮ್ಮ ಮಾತು ಇತರರನ್ನು ಕೆರಳಿಸದಂತೆ ಇರಬೇಕು, ಹಾಗೂ ಇತರರ ಮನಸ್ಸಿಗೆ ನೋವಾಗದಂತೆ ಎಚ್ಚರ ವಹಿಸಬೇಕು. ನಮ್ಮ ಮಾತು ಯಾವಾಗಲೂ ಸತ್ಯವಾಗಿರಬೇಕು. ಮಾತಿನಲ್ಲಿಯೇ ಒಂದು ಶಿಸ್ತು ಇರಬೇಕು ಇದನ್ನು ಗೀತೆಯಲ್ಲಿ ವಾಗ್ಮಯ ತಪಸ್ಸು ಎಂದು ಉಲ್ಲೇಖಿಸಲಾಗಿದೆ….. ಶ್ರೀ ಸ್ವಾಮೀಜಿ.
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...