ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಒಳ್ಳೆಯ ಸಂಗೀತವನ್ನು ಕೇಳುತ್ತಿದ್ದರೆ ಅಥವಾ ಹಾಡಿದರೆ, ಒಳ್ಳೆಯ ಸ್ತೋತ್ರಗಳನ್ನು ಪಠಿಸುತ್ತಾ ಮತ್ತು ಜಪವನ್ನು ಪ್ರತಿದಿನ ಮಾಡಿದರೆ ಮನಸ್ಸು ಶಿಸ್ತುಬದ್ಧವಾಗಿರುತ್ತದೆ.
ಬಡವರು, ಬಡತನ ನೀಗಿಸಬೇಕು, ಬಡರಾಷ್ಟ್ರ ಹೀಗೆ ಸಾಕಷ್ಟು ಸಲ ಬಡತನದ ಬಗ್ಗೆ ಕೇಳುತ್ತಲೇ ಇರುತ್ತೇವೆ. ಬಡತನ ನಿರ್ಮೂಲನ ಆಗಬೇಕು, ದೇವರಿಗೆ ಕನಿಕರ ಇಲ್ಲ, ಬಡವರು ಕಷ್ಟ ಪಡುತ್ತಾರೆ ಎಂದು ಆಗಾಗ ಕೇಳುತ್ತಲೆ ಇರುತ್ತೇವೆ.
ಪಂಚೇದ್ರಿಯಗಳು,...