ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ನಿಮ್ಮ ಸಂತೋಷವನ್ನು ಹಂಚಿಕೊಳ್ಳಿ ; ಮತ್ತು ಇತರರ ದುಃಖವನ್ನು ಹಂಚಿಕೊಳ್ಳಿ; ಮಕ್ಕಳೊಂದಿಗೆ ಮಗುವಾಗಿರಿ ಮತ್ತು ಋಷಿಗಳ ನಡುವೆ ನಿಮ್ಮ ಮನಸ್ಸು ಎಚ್ಚರವಾಗಿರಲಿ, ಸಚ್ಚಿದಾನಂದ, ನಿಜವಾದ ಆನಂದ ಶಾಶ್ವತವಾದ ಓ ಭಗವಂತ
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಂಗವಾಗಿ ನೆರವೇರಿದ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ
ಮೈಸೂರು, ಮೇ.19: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಸಾಂಗವಾಗಿ...