ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ನಮ್ಮ ಹಣ , ಅಧಿಕಾರ ಮತ್ತು ಸೌಕರ್ಯಗಳನ್ನು ಬುದ್ಧಿವಂತಿಕೆಯಿಂದ ಇತರ ಜೀವಿಗಳ ಪ್ರಯೋಜನಕ್ಕಾಗಿ ಬಳಸುವುದು ಒಳ್ಳೆಯದು . ಜೀವನದ ಆನಂದವನ್ನು ನಮ್ಮ ಸಹ ಜೀವಿಗಳೊಂದಿಗೆ ಉದಾರವಾಗಿ ಹಂಚಿಕೊಳ್ಳುವುದು ಉತ್ತಮ.
*ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯ ವೇಳಾ ಪಟ್ಟಿ ಪ್ರಕಟ*
ಭಾರತ ಚುನಾವಣಾ ಆಯೋಗವು ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಮೇ.09 ರಂದು ಅಧಿಸೂಚನೆಯನ್ನು ಹೊರಡಿಸಲಾಗುತ್ತಿದ್ದು, ಮೇ.16 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದೆ....