ಮೌನ ಎಂದರೆ ಕೇವಲ ನಾಲಿಗೆಯನ್ನು ಹಿಡಿದಿಟ್ಟುಕೊಳ್ಳುವುದು ಎಂದಲ್ಲ. ಮನಸ್ಸಿಗೂ ಸಂಪೂರ್ಣ ವಿಶ್ರಾಂತಿ ನೀಡಬೇಕು. ಹಾಗೆ ಮಾಡಿದಾಗ, ಮನಸ್ಸು ಹೆಚ್ಚಿನ ಶಕ್ತಿ ಮತ್ತು ಹೆಚ್ಚಿನ ಸ್ಪಷ್ಟತೆಯನ್ನು ಹೀರಿಕೊಳ್ಳುತ್ತದೆ, ಹಾಗೆ ಮನಸಿನಲ್ಲಿ ಉಲ್ಲಾಸ ಹಾಗೂ ಏಕಾಗ್ರತ ಶಕ್ತಿ ಹೆಚ್ಚಾಗುತ್ತದೆ….. ಶ್ರೀ ಸ್ವಾಮೀಜಿ.
53ನೇ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಕುರಿತಂತೆ.
ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು, ಗ್ಲೋಬಲ್ ಬ್ರಾಹ್ಮಿನ್ಸ್ ಫೌಂಡೇಷನ್ ಹಾಗೂ ಸಪ್ತಪದಿ ಫೌಂಡೇಷನ್ ಟ್ರಸ್ಟ್ (ರಿ) ಸಹಯೋಗದಲ್ಲಿ ದಿನಾಂಕ 19-05-24ರ ಭಾನುವಾರ ಬೆಳಗ್ಗೆ 9:00 ರಿಂದ...