ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

726
Share

ಮಾತನಾಡುವ ಮೊದಲು ಯೋಚಿಸಿ

ಮಾನವರಿಗೆ ತಮ್ಮ ಮಾನಸಿಕ ಭಾವನೆಗಳು ಮತ್ತು ಬೌದ್ಧಿಕ ಆಲೋಚನೆಗಳಿಗೆ ತಕ್ಕಂತೆ ಮಾತನಾಡಿ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವ ಸಾಮರ್ಥ್ಯವಿರುವುದರಿಂದ ಬೇರೆ ಪ್ರಾಣಿಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದಾರೆ. ಮಾತು ದೇವರು ಮನುಷ್ಯನಿಗೆ ಅನುಗ್ರಹಿಸಿದ ಅತ್ಯಮೂಲ್ಯ ಕೊಡುಗೆ…. ಶ್ರೀ ಸ್ವಾಮೀಜಿ.

Share