ದೆಹಲಿಯಿಂದ ಹುಬ್ಬಳ್ಳಿಗೆ ಮಂಗಳವಾರ ರಾತ್ರಿ ವಿಶೇಷ ವಿಮಾನದಲ್ಲಿ ಬಂದಿಳಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
https://youtu.be/I_Mmno8TMNE?si=TraIHIBGUGsAiKoD
ಮೈಸೂರು-ಮೈಸೂರು ನಗರದಾದ್ಯಂತ ಇಂದು ಸಂಜೆ ಆಲಿ ಕಲ್ಲು ಮಳೆ ಸುರಿದು ನಗರವನ್ನು ಸ್ವಲ್ಪಮಟ್ಟಿಗೆ ತಂಪು ಮಾಡಿದೆ.
ಇಂದು ಸಂಜೆ 4:00 ನಂತರ ಮೈಸೂರು ನಗರದಲ್ಲಿ ಮಳೆ ಬಂದು...