ಬಿಲಗೆರೆಹುಂಡಿ ಗ್ರಾಮದ ನಿವಾಸಿ, ಕಾಂಗ್ರೆಸ್ ಮುಖಂಡ ಡಿ. ನಾಗರಾಜು- ನಿಧನ

124
Share

 

..

ನಿಧನ ಸಮಾಚಾರ
ಮೈಸೂರು: ತಿ. ನರಸೀಪುರ ತಾಲೂಕಿನ ಬಿಲಗೆರೆಹುಂಡಿ ಗ್ರಾಮದ ನಿವಾಸಿ, ಕಾಂಗ್ರೆಸ್ ಮುಖಂಡ ಡಿ. ನಾಗರಾಜು ಅನಾರೋಗ್ಯದಿಂದ ಮಂಗಳವಾರ ಖಾಸಗಿ ಆಸ್ಪತ್ರಯಲ್ಲಿ ನಿಧನರಾದರು.
ಇವರಿಗೆ ಪತ್ನಿ ನಾಗಮಣಿ, ಇಬ್ನರು ಪುತ್ರರು ಇದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಗ್ರಾಮದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು. ಶಾಸಕ ಯತೀಂದ್ರ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್ ಮೃತರ ಅಂತಿಮ‌ ದರ್ಶನ ಪಡೆದರು.


Share