ಮೈಸೂರು*ದಿ:- 17-09-2022 ಶನಿವಾರ ಶ್ರೀ ಎಸ್.ಟಿ. ಸೋಮಶೇಖರ್ ರವರು ಮಾನ್ಯ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮಗಳ ವಿವರ*
1. ಸನ್ಮಾನ್ಯ ಪ್ರಧಾನ ಮಂತ್ರಿಗಳಾದ
ಶ್ರೀ ನರೇಂದ್ರ ಮೋದಿರವರ
ಜನ್ಮ ದಿನದ ಅಂಗವಾಗಿ
* 9:30 am
ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸುವುದು
ಸ್ಥಳ: ವಾಣಿವಿಲಾಸ ರಸ್ತೆ
* 10:15am
ಅಂಗವಿಕಲರಿಗೆ ಉಚಿತ ಶಸ್ತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವುದು
ಸ್ಥಳ: ವಿದ್ಯಾರಣ್ಯ ಆಸ್ಪತ್ರೆ
2. 10:45 am
ಮೋದಿ ಯುಗ ಉತ್ಸವ್ ಕಾರ್ಯಕ್ರಮ
ಸ್ಥಳ: ವಿದ್ಯಾರಣ್ಯಪುರಂ
3. 11:00 am
ಕೆ.ಡಿ.ಪಿ.ತ್ರೈಮಾಸಿಕನ ಪ್ರಗತಿ ಪರಿಶೀಲನಾ ಸಭೆ,
ಸ್ಥಳ: ಜಿಲ್ಲಾಪಂಚಾಯಿತಿ ಸಭಾಂಗಣ
4. 3:00 pm
ದಸರಾ ಮಹೋತ್ಸವ -2022 ರ ಸಂಬಂಧ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ
ಸ್ಥಳ: ಜಿಲ್ಲಾಪಂಚಾಯಿತಿ ಸಭಾಂಗಣ
5. 4:00 pm
ಕಾವೇರಿ ಕಲಾ ಗ್ಯಾಲರಿ ಉದ್ಘಾಟನೆಯಲ್ಲಿ ಭಾಗವಹಿಸುವುದು
ಸ್ಥಳ: ಕನ್ನಡ ಕಾರಂಜಿ ಕಟ್ಟಡ, ದೊಡ್ಡಕೆರೆ ಮೈದಾನ