ಯಕ್ಷಗಾನ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಸೌತಡ್ಕ ಪ್ರಸಂಗ : ಕನಕಾಂಗಿ ಕಲ್ಯಾಣ

27
Share

 

 

* ಯಕ್ಷಗಾನ
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಸೌತಡ್ಕ
ಪ್ರಸಂಗ : ಕನಕಾಂಗಿ ಕಲ್ಯಾಣ*

ಮೈಸೂರು: ಪರಮಪೂಜ್ಯ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀ ಪಾದಂಗಳರವರ 36ನೇ ಚಾತುರ್ಮಾಸದ ಪ್ರಯುಕ್ತ
ಯಕ್ಷಗಾನ,
ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಸೌತಡ್ಕ
ಪ್ರಸಂಗ : ಕನಕಾಂಗಿ ಕಲ್ಯಾಣ
ಇವರಿಂದ ಕಾರ್ಯಕ್ರಮ
ವನ್ನು ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ಸೆಪ್ಟೆಂಬರ್‌ 8 ಶುಕ್ರವಾರ ದಂದು ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ ಹೆಚ್ಚಿನ ಭಕ್ತಾದಿಗಳು ಹಾಗೂ ಕಲಾಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಯಶಸ್ವಿಗೊಳಿಸಬೇಕೆಂದು ಎಂದು ಚಾತುರ್ಮಾಸ ಸಮಿತಿಯ ಕಾರ್ಯಧ್ಯಕ್ಷರಾದ ರವಿಶಾಸ್ತ್ರಿ ತಿಳಿಸಿದ್ದಾರೆ.


Share