ಹಸಿದವರಿಗೆ ಊಟ ಹಂಚಿದ ಬಿಜೆಪಿ ಯುವ ಮೋರ್ಚಾ

661
Share

ಇಂದು ಮೈಸೂರಿನ ಕೆಸರೆ ಕುರಿಮಂಡಿಯ ಭಾಗದಲ್ಲಿ ಬಿಜೆಪಿ ಮೈಸೂರು ನಗರ (ಜಿಲ್ಲಾ) ಯುವಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ ರವರು ಸುಮಾರು 150 ಪ್ಯಾಕೆಟ್ ಊಟವನ್ನು ಹಸಿದವರಿಗೆ ಹಂಚಿದರು ,ಈಸಂಧರ್ಭದಲ್ಲಿ ಅವರ ಸ್ನೇಹಿತರಾದ ಕಾರ್ತಿಕ್ ಚಿಂಟು, ಸಿದ್ದಾರ್ಥ್ , ಕೇಶವ್ , ಚೇತನ್, ಮಹೇಶ್, ಕೃಷ್ಣ , ಸೂರ್ಯ, ರಘು, ಪವನ್ ಅರಸ್, ಗಗನ್, ಅಪ್ಪು ಸಂತು, ಪವನ್, ಕಿರಣ್, ಉಪಸ್ಥಿತರಿದ್ದರು .


Share