ಇಂದು ಮೈಸೂರಿನ ಕೆಸರೆ ಕುರಿಮಂಡಿಯ ಭಾಗದಲ್ಲಿ ಬಿಜೆಪಿ ಮೈಸೂರು ನಗರ (ಜಿಲ್ಲಾ) ಯುವಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಮರಿಯಪ್ಪ ರವರು ಸುಮಾರು 150 ಪ್ಯಾಕೆಟ್ ಊಟವನ್ನು ಹಸಿದವರಿಗೆ ಹಂಚಿದರು ,ಈಸಂಧರ್ಭದಲ್ಲಿ ಅವರ ಸ್ನೇಹಿತರಾದ ಕಾರ್ತಿಕ್ ಚಿಂಟು, ಸಿದ್ದಾರ್ಥ್ , ಕೇಶವ್ , ಚೇತನ್, ಮಹೇಶ್, ಕೃಷ್ಣ , ಸೂರ್ಯ, ರಘು, ಪವನ್ ಅರಸ್, ಗಗನ್, ಅಪ್ಪು ಸಂತು, ಪವನ್, ಕಿರಣ್, ಉಪಸ್ಥಿತರಿದ್ದರು .