ಎಂಪಿ ಉದಯರಾಗ ಕಾರ್ಯಕ್ರಮದಲ್ಲಿ ಮೈಸೂರು ನಗರದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಾಡಿರುವ ಭಜನೆ ಆಲಿಸುವುದರೊದಿಗೆ ಹೊಸ ಚೈತನ್ಯದೊಂದಿಗೆ ದಿನ ಆರಂಭಿಸಿ.
ಶ್ರೀ ನೂರಾರು ಭಜನೆಗಳನ್ನು ಕೇಳಲು i tunes ಅಥವ play store ನಲ್ಲಿ ತಪ್ಪದೆ ಖರೀದಿಸಿ.
ಎಲ್ಲರಿಗೂ ಶುಭೋದಯ
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...