ಮೈಸೂರು, ಡಾಕ್ಟರ್ ರಾಜಕುಮಾರ್ ಮ್ಯೂಸಿಕಲ್ ಗ್ರೂಪ್ ಮೈಸೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಫೆಬ್ರವರಿ 7ರಂದು ಸಂಜೆ 5 ಗಂಟೆಗೆ ಕನ್ನಡವೇ ಸತ್ಯ ಸಿರ್ಸಿಯಲ್ಲಿ ವರ ನಟ ಡಾಕ್ಟರ್ ರಾಜಕುಮಾರ್ ಹಾಡಿರುವ ಭಾವಗೀತೆಗಳು ಗಾಯನದ ರಾಜತರಂಗಿಣಿ ಕಾರ್ಯಕ್ರಮವನ್ನು ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ರಾಜಕುಮಾರ್ ಮ್ಯೂಸಿಕಲ್ ಗ್ರೂಪ್ ಮುಖ್ಯಸ್ಥರಾದ ಕಲಾವಿದ ಎಂ ಪುಟ್ಟಸ್ವಾಮಿ ಅವರು ತಿಳಿಸಿದರು. ಬಾವ ತರಂಗಿಣಿ ಕಾರ್ಯಕ್ರಮವನ್ನು ಶಾಸಕರಾದ ಜಿ ಟಿ ದೇವೇಗೌಡ ಉದ್ಘಾಟಿಸುವರು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಾಕ್ಟರ್ ರಾಜ್ ಮರ ಧ್ವನಿಯಲ್ಲಿ ಗಾಯಕ ಜಯರಾಮ್ ಅವರ ನೇತೃತ್ವದಲ್ಲಿ ಮಹದೇವಪ್ರಸಾದ್ ಅರುಣಾಚಲಂ ಧ್ವನಿಯಲ್ಲಿ ರಾಜಕುಮಾರ್ ಹಾಡಿರುವ ಭಾವಗೀತೆಗಳು ಮೂಡಿಬರಲಿದೆ ಎಂದು ಅವರು ವಿವರ ನೀಡಿದರು.