ಬಿಗ್ ಬಾಸ್ ಸೀಸನ್ ಹತ್ತರ ನಾಲ್ಕನೇ ಎಲಿಮಿನೇಷನ್ ನಡೆದಿದ್ದು ಇದರ ಪ್ರಕ್ರಿಯೆ ಎದೆ ಹೊಡೆದುಕೊಳ್ಳುವಂತಿತ್ತು. ನಾಲ್ಕು ಕುರ್ಚಿಯ ಮೇಲೆ ನಾಲ್ಕು ಅಭ್ಯರ್ಥಿಗಳ ಭಾವಚಿತ್ರವನ್ನು ಇಟ್ಟು, ನಾಲ್ಕು ಜನರು ಅದರಲ್ಲಿ ಕುಳಿತು ಒಬ್ಬರ ಮಧ್ಯೆ ಒಬ್ಬರಿಗೆ ಕಾಣದಂತೆ ತೆರೆಯನ್ನು ಹಾಕಿದ್ದರು. ಅದು ತಿರುಗುತ್ತ ಒಬ್ಬರು ಸ್ಪರ್ಧಿ ಇಲ್ಲವಾಗುತ್ತಾರೆ. ಹೊರಬಂದ ವ್ಯಕ್ತಿ ಎಲ್ಲರಿಗೂ ಶಾಕ್ ಎನಿಸುವಂತಹ, ಗೆದ್ದೇ ಗೆಲ್ಲುತ್ತಾರೆ ಅಂದುಕೊಂಡಂತಹ, ಆನೆ ಬಂತೊಂದಾನೆ ವಿನಯ್ ಹೊರಬಂದಿದ್ದಾರೆ.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...