ಗೆಲ್ಲುವುದಕ್ಕೆ ಮುಂಚೆ ಕಿಚ್ಚ ಸುದೀಪ್ ರವರು ಇಬ್ಬರು ಸ್ಪರ್ಧಿಯನ್ನು ಅವರ ಅಭಿಪ್ರಾಯ ಕೇಲಿದಾಗ ಕಾರ್ತಿಕ್ ತಮ್ಮ ತಾಯಿಯ ಹೆಸರಲ್ಲಿ ದೇವಾಲಯ ಕಟ್ಟಿಸುವುದಾಗಿ ಹೇಳಿದರು. ಪ್ರತಾಪ್ ರವರು ತಾವು ಮುಂಚೆಯೆ ಹೇಳಿದಂತೆ ತಮಗೆ ಹಣ ಬೇಡ. ತಮಗೆ ಕಪ್ಪು ಮಾತ್ರ ಬೇಕು ಎಂದರು.
ಮೊದಲ ಸ್ಥಾನ ಪಡೆದವರಿಗೆ 50 ಲಕ್ಷ ಹಣ, ಕಾರು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪ್ರಮುಖವಾಗಿ ಪಡೆಯಲಿದ್ದಾರೆ. ಎರೆಡನೇ ಸ್ಥಾನ ಪಡೆದವರು 10 ಲಕ್ಷ ಹಣ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪಡೆದಿದ್ದಾರೆ.
*ವಿಧಾನ ಪರಿಷತ್ ಚುನಾವಣೆ- ಮೇ 14 ರಂದು ನಾಮಪತ್ರ ಸಲ್ಲಿಕೆ*
ಮೈಸೂರು ಮೇ 14 ಪರಿಷತ್ ಚುನಾವಣೆ ಸಂಬಂಧ *ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮರಿತಿಬ್ಬೇಗೌಡ ಇಂದು ನಾಮಪತ್ರ...