ಗೆಲ್ಲುವುದಕ್ಕೆ ಮುಂಚೆ ಕಿಚ್ಚ ಸುದೀಪ್ ರವರು ಇಬ್ಬರು ಸ್ಪರ್ಧಿಯನ್ನು ಅವರ ಅಭಿಪ್ರಾಯ ಕೇಲಿದಾಗ ಕಾರ್ತಿಕ್ ತಮ್ಮ ತಾಯಿಯ ಹೆಸರಲ್ಲಿ ದೇವಾಲಯ ಕಟ್ಟಿಸುವುದಾಗಿ ಹೇಳಿದರು. ಪ್ರತಾಪ್ ರವರು ತಾವು ಮುಂಚೆಯೆ ಹೇಳಿದಂತೆ ತಮಗೆ ಹಣ ಬೇಡ. ತಮಗೆ ಕಪ್ಪು ಮಾತ್ರ ಬೇಕು ಎಂದರು.
ಮೊದಲ ಸ್ಥಾನ ಪಡೆದವರಿಗೆ 50 ಲಕ್ಷ ಹಣ, ಕಾರು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪ್ರಮುಖವಾಗಿ ಪಡೆಯಲಿದ್ದಾರೆ. ಎರೆಡನೇ ಸ್ಥಾನ ಪಡೆದವರು 10 ಲಕ್ಷ ಹಣ ಹಾಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಪಡೆದಿದ್ದಾರೆ.
*ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾ ಹೇಳಿಕೆ*
ಸನ್ಮಾನ್ಯ ನರೇಂದ್ರ ಮೋದಿಯವರೇ, ಇಂದಿನ ನಿಮ್ಮ ಭಾಷಣ ಈ ಚುನಾವಣಾ ಪ್ರಚಾರದ ಕೊನೆಯ ಭಾಷಣವಾಗಿರಬಹುದು. ಇಂದಾದರೂ ಸತ್ಯ ಮಾತನಾಡಿ, ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ದ್ವೇಷ ಹುಟ್ಟಿಸಿ ರಾಜಕೀಯ ಲಾಭ...