ಮೈಸೂರು ಪತ್ರಿಕೆ ದಸರ ವಿಶೇಷ ಅಡಿಗೆ ಮನೆ ಕಾರ್ಯಕ್ರಮಕ್ಕೆ ಸ್ವಾಗತ.
ನವರಾತ್ರಿಗಳಂದು ಪ್ರತಿ ಮನೆಯಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆಯಾ ದಿನ ದೇವಿಯನ್ನು ಆರಾಧಿಸುವುದು ವಾಡಿಕೆ. ಈ ಸಂದರ್ಭದಲ್ಲಿ ಯಾವ ದಿನ ಯಾವ ದೇವರಿಗೆ ಯಾವ ನೇವೇದ್ಯವನ್ನು ಅರ್ಪಿಸಿದರೆ ಒಳ್ಳೆಯದು, ಅದನ್ನು ಹೇಗೆ ತಯಾರಿ ಮಾಡಬೇಕು ಎಂದು ಶ್ರೀಮತಿ ಶೀಲಾ ಕಶ್ಯಪ್ ರವರು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ .
ನವರಾತ್ರಿಯ ದ್ವಿತೀಯ ದಿನವಾದ ನಾಳೆ ರಾಜರಾಜೇಶ್ವರಿಯನ್ನು ಪೂಜಿಸಲಾಗುವುದು.
ಮುದ್ಗಾನ್ನ ಅಮ್ಮನವರಿಗೆ ಪರಮಶ್ರೇಷ್ಠ.
ಅದನ್ನು ಹೇಗೆ ತಯಾರು ಮಾಡಿ ನೈವೇದ್ಯ ಅರ್ಪಣೆ ಮಾಡಬೇಕು ಎಂಬುದನ್ನು ತಿಳಿಯೋಣ .
*ನರೇಂದ್ರ ಮೋದಿಯವರು ಒಬ್ಬ ಒಳ್ಳೆಯ ನಾಟಕಕಾರ, ಇವೆಂಟ್ ಮ್ಯಾನೇಜರ್ ಅಷ್ಟೇ: ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ*
*ಉತ್ತರಕನ್ನಡ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಜೋರಾಗಿ ಬೀಸುತ್ತಿದೆ. ಹೊಸ ಬದಲಾವಣೆಗೆ ಉತ್ತಮ ಅವಕಾಶ ಒದಗಿದೆ: ಸಿ.ಎಂ.ಸಿದ್ದರಾಮಯ್ಯ*
ಕುಮುಟಾ, ಮೇ...