ಮೈಸೂರು. ಚೌತಿ ಚಂದ್ರ ದರ್ಶನ ದೋಷ ಪರಿಹಾರ ಸಂಬಂಧ ಕಥೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ಪ್ರಕಟಿಸಿ ಎಂದು ಕೋರಿಕೆ ಬಂದ ನಂತರ ಚೌತಿ ಚಂದ್ರ ದರ್ಶನ ದೋಷದ ಪರಿಹಾರ ಸಂಬಂಧ ಕಥೆಯನ್ನು ವಿಡಿಯೋ ಚಿತ್ರೀಕರಣ ಮಾಡಿ ಪ್ರಕಟಿಸುವ ಪ್ರಯತ್ನ ಮಾಡಿದೆ.
ಕರ್ನಾಟಕ ರಾಜ್ಯದ, ಮಂಡ್ಯ, ಜಿಲ್ಲೆಯ ವಿಶ್ವವಿಖ್ಯಾತ ಮೇಲುಕೋಟೆಯ ನಿವಾಸಿಯಾದ ಶ್ರೀ ಹೃಷಿಕೇಶ ವಿನಯ ಶಾಸ್ತ್ರಿಯವರು ಚಂದ್ರದರ್ಶನ ದೋಷದ ಸಂಬಂಧ ಪರಿಹಾರ ನೀಡುವ ಕಥೆಯನ್ನು ಓದುವುದರ( ವಿಡಿಯೋ ಚಿತ್ರೀಕರಣ ಮಾಡಿ) ಮೂಲಕ ನಮ್ಮ ಮೈಸೂರು ಪತ್ರಿಕೆಯ ವೀಕ್ಷಕರ ಕೋರಿಕೆಯನ್ನು ಈಡೇರಿಸಿದ್ದಾರೆ.
Home Local Express ಚೌತಿ ಚಂದ್ರದರ್ಶನ ದೋಷದ ಪರಿಹಾರ ನೀಡುವ ಕಥೆ-10-9-21ರ: ಮೇಲುಕೋಟೆ, ಋಷಿಕೇಶ ವಿನಯ ಶಾಸ್ತ್ರಿ. (ವಿಡಿಯೋ ಚಿತ್ರೀಕರಣ)