ದಿನಕ್ಕೊಂದು ಸೂಕ್ತಿ ಜೀವನಕ್ಕೆ ದಾರಿ

282
Share

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಕಲಿಕೆ ಮತ್ತು ಕಲಿಸುವುದು ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ. ಒಂದು ರೆಕ್ಕೆ ಕಳೆದುಹೋದರೆ, ಪಕ್ಷಿಯು ನಿಸ್ಸಂದೇಹವಾಗಿ ಬದುಕುತ್ತದೆ, ಆದರೆ ಹಾರಲು ಸಾಧ್ಯವಿಲ್ಲ. ಎರಡೂ ರೆಕ್ಕೆಗಳನ್ನು ಕಳೆದುಕೊಂಡರೆ ಹಕ್ಕಿ ಸತ್ತಂತೆ. ಆದ್ದರಿಂದ ಕಲಿಕೆ ಮತ್ತು ಕಲಿಸುವುದು ಎರೆಡು ಬಹಳ ಮುಖ್ಯ.


Share