ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಕಲಿಕೆ ಮತ್ತು ಕಲಿಸುವುದು ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ. ಒಂದು ರೆಕ್ಕೆ ಕಳೆದುಹೋದರೆ, ಪಕ್ಷಿಯು ನಿಸ್ಸಂದೇಹವಾಗಿ ಬದುಕುತ್ತದೆ, ಆದರೆ ಹಾರಲು ಸಾಧ್ಯವಿಲ್ಲ. ಎರಡೂ ರೆಕ್ಕೆಗಳನ್ನು ಕಳೆದುಕೊಂಡರೆ ಹಕ್ಕಿ ಸತ್ತಂತೆ. ಆದ್ದರಿಂದ ಕಲಿಕೆ ಮತ್ತು ಕಲಿಸುವುದು ಎರೆಡು ಬಹಳ ಮುಖ್ಯ.
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಂಗವಾಗಿ ನೆರವೇರಿದ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ
ಮೈಸೂರು, ಮೇ.19: ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಸಾಂಗವಾಗಿ...