ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ನಿಮ್ಮ ಶ್ರೀಮಂತ ಸ್ನೇಹಿತನನ್ನು ನೋಡಿ ಅಸೂಯೆಪಡಬೇಡಿ ; ಮತ್ತು ನಿಮ್ಮ ಜೀವನ ಸಂಗಾತಿಯಿಂದ ಏನನ್ನೂ ಮರೆಮಾಡಬೇಡಿ; ಕರುಣೆಯಿಲ್ಲದ ಮೂರ್ಖನನ್ನು ಕರುಣಿಸಬೇಡ; ದೇವರ ಲೀಲೆಯು ಹಲವಾರು ವಿಧವಾಗಿದೆ –
ಸಚ್ಚಿದಾನಂದ , ನಿಜವಾದ ಆನಂದ ಶಾಶ್ವತ .
ಚಿತ್ರ ಕೃಪೆ ವಿಕಿಪೀಡಿಯ
ಬೆಂಗಳೂರು ಜೆಡಿಎಸ್ ಪಕ್ಷದ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ
ಅಮಾನತು ಗೊಳಿಸಿರುವುದಾಗಿ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡರು ಘೋಷಿಸಿದ್ದಾರೆ.
ರೇವಣ್ಣ ಅವರ ವಿರುದ್ಧ ಎಸ್ಐಟಿ ತನಿಕಾ ತಂಡ ವಿಚಾರಣೆ ನಡೆಸಲು...