ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ :
ಭಕ್ತಿ ಮತ್ತು ಸಂಕೀರ್ತನದ ನಡುವಿನ ಸಂಬಂಧವು ಬಹಳ ವಿಶಿಷ್ಟವಾಗಿದೆ. ಒಂದು ಇನ್ನೊಂದಕ್ಕೆ ಪೂರಕವಾಗಿದೆ. ನೀವು ದೇವರ ಮಹಿಮೆಯನ್ನು ಎಷ್ಟು ಹೆಚ್ಚು ಹಾಡುತ್ತೀರಿ, ಅಷ್ಟು ನೀವು ಭಕ್ತಿಯಲ್ಲಿ ಹೆಚ್ಚು ವಿಕಸನಗೊಳ್ಳುತ್ತೀರಿ. ಒಂದು ಇನ್ನೊಂದನ್ನು ಪೋಷಿಸುತ್ತದೆ.
ಪೂಜ್ಯ ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶಿರ್ವಚನ ನೀಡುತ್ತ ಸತ್ಯನಾರಾಯಣ ವ್ರತ ಎಂದರೆ ಎಲ್ಲಿಲ್ಲದ ಉತ್ಸಾಹ ತರುತ್ತದೆ. ಧರ್ಮ ರೀತಿಯಲ್ಲಿ ನಡೆಯಲು ಶಕ್ತಿ, ಮಕ್ಕಳಿಗೆ ಉನ್ನತಿ ತೋರುವವನು, ವೃದ್ದಾಪ್ಯದಲ್ಲಿ ಸಂತೋಷ ನೀಡುವವನು...