ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನ

114
Share

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಈ ಡಿ ಅಧಿಕಾರಿಗಳು ಬಂದಿಸಿದ್ದಾರೆ

ಮುಖ್ಯಮಂತ್ರಿ ಅರವಿಂದ್  ಕ್ರೇಜಿವಾಲ ಅವರನ್ನು ದೆಹಲಿ ಅಬಕಾರಿ ನೀತಿ ಅಕ್ರಮ ಕೇಸಿನಲ್ಲಿ ಬಂಧಿಸಲಾಗಿದೆ. ಒಂಬತ್ತು ಬಾರಿ ಸಮನ್ ಜಾರಿ ಮಾಡಿದ್ದರು ವಿಚಾರಣೆಗೆ ಗೈರು ಹಿನ್ನೆಲೆ ಯಲ್ಲಿ ಕೇಜ್ರಿವಾಲವರನ್ನು ಬಂಧಿಸಲಾಗಿದೆ. ಸತತವಾಗಿ 2 ಗಂಟೆಗೂ ಹೆಚ್ಚು ವಿಚಾರಣೆಯನ್ನು ನಡೆಸಿದ ನಂತರ ಬಂದಿಸಲಾಯಿತು ಎಂದು ತಿಳಿಸಲಾಗಿದೆ.
ದೆಹಲಿ ಅಬಕಾರಿ ನೀತಿ ಆಕ್ರಮ ಕೇಸಿನಲ್ಲಿ ಬಂದಿಸಲಾಗಿದೆ
ಮುಖ್ಯಮಂತ್ರಿ ಅಧಿಕಾರದಲ್ಲಿದ್ದಾಗ ಬಂಧಿಸಿರುವುದು ಇದೇ ಪ್ರಥಮಬಾರಿ ಎಂದು ಹೇಳಲಾಗುತ್ತಿದೆ

Share